ಆಧುನಿಕ ಭಾರತದ ಇತಿಹಾಸ
(Educational and Job Information Purpose Only)
File Details:
-
File Language: Kannada / English
ಆಧುನಿಕ ಭಾರತದ ಇತಿಹಾಸ
ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ದ ಆಡಳಿತ
* 1773ರ ರೆಗ್ಯುಲೇಟಿಂಗ್ ಕಾಯ್ದೆ
* 1781ರ ನ್ಯಾಯಾಂಗ ಕಾಯ್ದೆ
* 1784 ರ ಪಿಟ್ಸ್ ಇಂಡಿಯಾ ಕಾಯ್ದೆ
* 1793ರ ಚಾರ್ಟರ್ ಕಾಯ್ದೆ
* 1813ರ ಚಾರ್ಟರ್ ಕಾಯ್ದೆ
* 1833ರ ಚಾರ್ಟರ್ ಕಾಯ್ದೆ
* 1853ರ ಚಾರ್ಟರ್ ಕಾಯ್ದೆ
ನ್ಯಾಯಾಂಗ ಸುಧಾರಣೆಗಳು
ವಾರೆನ್ಹೇಸ್ಟಿಂಗ್ಸ್
-
ಆರಂಭದಲ್ಲಿ ನ್ಯಾಯಾಂಗವು ಬ್ರಿಟಿಷರ ಕೈಯಲ್ಲಿ ನಿಯಂತ್ರಣ ಹೊಂದಿತ್ತು.
-
ನಾರ್ವೇಲ್ಸ್ ವಾರೆನ್ಹೇಸ್ಟಿಂಗ್ಸ್ ಬಂಗಾಳದ ಗವರ್ನರ್ ಜನರಲ್ ಆಗಿದ್ದಾಗ ದಿವಾನಿ ಅದಾಲತ್ ಮತ್ತು ಫೌಜ್ದಾರಿ ಅದಾಲತ್ ಎಂಬ ಎರಡು ರೀತಿಯ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಮುಸ್ಲಿಂ ಕಾನೂನು ಮತ್ತು ಹಿಂದೂ ಕಾನೂನುಗಳ ಆಧಾರದ ಮೇಲೆ ತೀರ್ಪು ನೀಡಲಾಗುತ್ತಿತ್ತು. ಇದು ತಾರತಮ್ಯದ ಆಡಳಿತವಾಗಿತ್ತು.
-
ಜಿಲ್ಲಾ ದಿವಾನಿ ಅದಾಲತ್ನಿಂದ ಸಿವಿಲ್ ವಿಚಾರಣೆ ಅದಾಲತ್ ಗೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು.
-
ಕ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ನಿಜಾಮತ್ ಸದರ್ ಅದಾಲತ್ನಿಂದ ಬಂಗಾಳದ ಗವರ್ನರ್ ಜನರಲ್ ಅಧ್ಯಕ್ಷತೆಯಲ್ಲಿ ಇರುತ್ತಿದ್ದ ಉನ್ನತ ಕ್ರಿಮಿನಲ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಿತ್ತು. ಈ ಕಚೇರಿಗೆ ಸಾರಂ ನೌಖಾನ್ ಮೊದಲು ಮುಖ್ಯ ಮುಸ್ಲಿಂ ಕಾನೂನು ಅಧಿಕಾರಿಯಾಗಿದ್ದರು.
-
ಮಹಾರಾಷ್ಟ್ರದ ಕಾನಿಂಗ್ ಮತ್ತು ಮುಂಬೈಗಳಿಗೂ ಪ್ರತ್ಯೇಕವಾಗಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಿಂದ ನೇರ ಮೇಲ್ಮನವಿ ಅದಾಲತ್ ಅನ್ನು ಸ್ಥಾಪಿಸಲಾಯಿತು.
-
1773ರ ನಿಯಂತ್ರಣ ಕಾಯ್ದೆಯು ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಸ್ಥಾಪಿಸಿತು.
- ಜಿಲ್ಲಾ ಫೌಜ್ದಾರಿ ಅದಾಲತ್ ಗಳನು ರದ್ದು ಮಾಡಿ ಕಲ್ಕತ್ತಾ, ಡಾಕಾ, ಮುರ್ಷಿದಾಬಾದ್ ಹಾಗೂ ಪಾಟ್ನಾಗಳಲ್ಲಿ "ಸರ್ಕ್ಯೂಟ್ ಕೋರ್ಟ್" ಗಳನ್ನು ಸ್ಥಾಪಿಸಿದರು.
- ಭಾರತಕ್ಕೆ ಯುರೋಪಿಯನ್ ನ್ಯಾಯಶಾಸ್ತ್ರವನ್ನು ನೀಡಿದವನು ಸರ್ ಜಾನ್ ಶೋರ್ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿತ್ತು.
- ಕಾರ್ನ್ವಾಲಿಸ್ನ ಸುಧಾರಣೆ * ಸದರ್ ನಿಜಾಮತ್ ಅದಾಲತ್ ಅನ್ನು ಮುರ್ಷಿದಾಬಾದ್ನಿಂದ ಕಲ್ಕತ್ತಾಗೆ ವರ್ಗಾಯಿಸಿದನು. ಇದು ಗವರ್ನರ್ ಜನರಲ್ನ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿತು.
- ಜಿಲ್ಲಾ ದಿವಾನಿ ಅದಾಲತ್ ಅನ್ನು ಜಿಲ್ಲಾ ನ್ಯಾಯಾಧೀಶರ ಆಡಳಿತದಲ್ಲಿ ಜಿಲ್ಲಾ ಹಾಗೂ ನಗರ ನ್ಯಾಯಾಲಯ ಎಂದು ಎರಡು ಗುಂಪು ಮಾಡಲಾಯಿತು.
- ಖಾಯಂ ಜಮೀನುದಾರಿ ಪದ್ಧತಿಯನ್ನು ಜಾರಿಗೆ ತಂದಿದ್ದರಿಂದ ಜಮೀನುದಾರರಿಗೆ ಅನುಕೂಲವಾಯಿತು.
- "Code de Cornwallis" (ಕಾರ್ನ್ವಾಲಿಸ್ ಕೋಡ್) ಎಂಬ ನ್ಯಾಯಾಂಗ ಕಾಯ್ದೆಯು ತಾರತಮ್ಯವನ್ನು ಸರಿಪಡಿಸಲಿಲ್ಲ.
-
State: Karnataka
ಕಾರ್ನ್ವಾಲಿಸ್ ಕೋಡ್
-
ಕಂಪನಿಯ ಹಾಗೂ ನ್ಯಾಯಾಂಗದ ಆಡಳಿತವನ್ನು ಬೇರ್ಪಡಿಸುವುದು ಹಾಗೂ ಯೂರೋಪಿಯನ್ ವಿವೇಚನೆಯನ್ನು ನ್ಯಾಯಾಂಗ ವ್ಯಾಪ್ತಿಗೆ ತರುವುದು.
-
ಸಿವಿಲ್ ಕೋರ್ಟ್ ಗಳಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಖಾಸಗಿ ಆಸ್ತಿಯ ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರವು ಉತ್ತರ ನೀಡಬೇಕಾಗಿತ್ತು.
-
ಕಾನೂನು ಸಾರ್ವಭೌಮತ್ವವು ಬೆಳೆಯಲು ಕಾರಣವಾಯಿತು.
-
ಕಲ್ಕತ್ತಾದಲ್ಲಿ ಸದರ್ ದಿವಾನಿ ಅದಾಲತ್ ಸ್ಥಾಪನೆ.
-
ಮುನ್ಸಿಫ್ ಕೋರ್ಟ್ ಭಾರತೀಯನ ಅಧೀನದಲ್ಲಿ.
-
ರಿಜಿಸ್ಟ್ರಾರ್ ಕೋರ್ಟ್ ಯುರೋಪಿಯನ್ ನ್ಯಾಯಾಧೀಶನ ಅಧೀನದಲ್ಲಿ.
-
5000 ರೂಪಾಯಿಗಳಿಗಿಂತ ಹೆಚ್ಚಿನ ವ್ಯಾಜ್ಯದ ಮೇಲ್ಮನವಿಯನ್ನು "ಪ್ರೊವಿನ್ಶಿಯಲ್ ಕೋರ್ಟ್" ಗೆ ಸಲ್ಲಿಸಬಹುದು.
-
ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ಖಟ್ಲೆ ಖರ್ಚಿನ ವಿವರಣೆ ಹಾಗೂ ದಾವೆ ಹೂಡುವವರು ಪರ್ಸಿಯನ್ ಅಥವಾ ಸ್ಥಳೀಯ ಭಾರತೀಯ ಭಾಷೆಯಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು.
ನಾಗರಿಕ ಸೇವೆಗಳು
-
ನಾಗರಿಕ ಸೇವೆಗಳು ಎಂಬ ಪರಿಕಲ್ಪನೆಯು ವಾರೆನ್ ಹೇಸ್ಟಿಂಗ್ಸ್ ನಂತರದ ಕರ್ತವ್ಯಗಳಲ್ಲಿ ಕಾಣಬರುತ್ತದೆ. 1770ರಲ್ಲಿ ವಾರೆನ್ ಹೇಸ್ಟಿಂಗ್ಸ್ನಿಂದಲೇ ಜಿಲ್ಲಾಧಿಕಾರಿ [District Collector] ಹುದ್ದೆಯನ್ನು ಸೃಷ್ಟಿಸಿದನು.
-
ಆದರೆ ಲಾರ್ಡ್ ಕಾರ್ನ್ವಾಲಿಸ್ ನಾಗರಿಕ ಸೇವೆಯನ್ನು ಪುನರ್ರಚಿಸಿ ಭಾರತೀಯ ನಾಗರಿಕ ಸೇವೆಗಳ ಪಿತಾಮಹ ಎಂದು ಕರೆಯಲ್ಪಡುತ್ತಾನೆ.
-
ಕಾರ್ನ್ವಾಲಿಸ್ನೇ ಮೊದಲು ಸೂಕ್ತ ವೇತನ, ನಿವೃತ್ತಿ ವೇತನ ಹಾಗೂ ಬಡ್ತಿಯಂತಹ ಸೇವೆಗಳನ್ನು ಆರಂಭಿಸಿದನು. ನಾಗರಿಕ ಸೇವೆಯ ಸಿಬ್ಬಂದಿ ನೇಮಕಾತಿಯನ್ನು ನಡೆಸಲು ಕಾನೂನು ಮುಂತಾದವುಗಳ ಕಾಯ್ದೆಯೊಂದನ್ನು ರೂಪಿಸಿದನು.
-
ಭಾರತೀಯರನ್ನು ಈ ಹುದ್ದೆಗಳಿಗಿಂತ ಕೆಳಗಿನ ಹುದ್ದೆಗಳಿಗಷ್ಟೇ ಸೀಮಿತಗೊಳಿಸಲಾಗಿತ್ತು.
-
ಆಡಳಿತಾಧಿಕಾರಿಗಳು ಭ್ರಷ್ಟರಾಗುವುದನ್ನು ತಡೆಗಟ್ಟಲು ಅನೇಕ ನೆರವು ನೀಡುತ್ತಿದ್ದರು.
-
ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲು ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಕಾಲೇಜನ್ನು ಅನುಷ್ಠಾನಗೊಳಿಸಿದರು ಎಂಬುದು ಸುಳ್ಳು.
-
ಲಾರ್ಡ್ ವೆಲ್ಲೆಸ್ಲಿಯು ಹುದ್ದೆಗೆ ನೇಮಕಾತಿಯಲ್ಲಿ ಕಡ್ಡಾಯ ತರಬೇತಿ ನೀಡಿದನು.
- 1800: ನಾಗರಿಕ ಸೇವೆಗಳಿಗೆ ತರಬೇತಿ ನೀಡಲು ಲಾರ್ಡ್ ವೆಲ್ಲೆಸ್ಲಿಯಿಂದ ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಕಾಲೇಜು ಅನ್ನು ಸ್ಥಾಪಿಸಲಾಯಿತು.
- 1806: ಲಂಡನ್ನ ಹೈಲೆಬರಿ ಈಸ್ಟ್ ಇಂಡಿಯಾ ಕಾಲೇಜ್ ನಲ್ಲಿ ನಾಗರಿಕ ಸೇವೆಗೆ ತರಬೇತಿ ನೀಡಲು ಆರಂಭಿಸಲಾಯಿತು.
- 1813: ಭಾರತದ ಆಡಳಿತ ಕಾಯ್ದೆಯು ನಾಗರಿಕ ಸೇವೆಗಳ ನೇಮಕಾತಿಗಳಿಗಾಗಿ ನಾಮಕರಣ ಪದ್ಧತಿಯನ್ನು ಅಂತ್ಯ ಮಾಡಿ ಕನಿಷ್ಠ 500 ಪೌಂಡ್ ಸಂಬಳ ನಿಗದಿ ಮಾಡಿತು.
- 1828-35: ಲಾರ್ಡ್ ವಿಲಿಯಂ ಬೆಂಟಿಂಕ್ ಆಡಳಿತಗಾರರಿಗೆ ವರದಿ ಮಾಡಲು ಮ್ಯಾಕಾಲೆಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಲಾಯಿತು.
- 1853: ಮೆಕಾಲೆ ವರದಿಯ ಕಾಯ್ದೆಯು ನಾಗರಿಕ ಸೇವೆಗಳಿಗೆ ಮುಕ್ತ ಸ್ಪರ್ಧೆಯ ಮೂಲಕ ಆಯ್ಕೆಗಳನ್ನು ಅನುಷ್ಠಾನಗೊಳಿಸಿತು. ಆದರೆ 1858 ರ ವರೆಗೆ ಇದು ಜಾರಿಯಲ್ಲಿರಲಿಲ್ಲ.
ಬ್ರಿಟಿಷ್ ಆಡಳಿತದ ಮುಖ್ಯ ಆದಾಯಗಳು
- ಭೂ ಕಂದಾಯ [ಪ್ರಮುಖ ಆದಾಯ]
- ಕಸ್ಟಮ್ಸ್ ಸುಂಕ ಹಾಗೂ ಅಬಕಾರಿ ತೆರಿಗೆ
- ಅರಣ್ಯ ಮತ್ತು ಖನಿಜಗಳ ಮೇಲಿನ ತೆರಿಗೆಗಳು
- ಭಾರತೀಯ ರಾಜ್ಯಗಳಿಂದ ಸಂಗ್ರಹಿಸಿದ ಕಪ್ಪ
- ಅಂಚೆ, ಸ್ಟ್ಯಾಂಪ್ಸ್, ನೋಂದಣಿಗಳಿಂದ ಬಂದ ಆದಾಯ
-
Publish Date: 2025
-
Scanned Copy: Yes
-
Cost: Free (For Personal Use Only)
-
Download Link Available: Yes
Spardha Win Telegram Group
Get PDF Notes, Current Affairs, Job Information for all competitive exams (KAS, IAS, PSI, PDO).
Join Here
Join Our Telegram Groups for More Updates:
-
Study Materials & Notifications: Join Here
-
Daily Quiz Group: kpsc2019
CLICK HERE TO DOWNLOAD
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
Daily Quiz Telegram Group – ನಿತ್ಯ ರಸಪ್ರಶ್ನೆ!
WhatsApp Group – ನಿತ್ಯ ಪ್ರಚಲಿತ ಘಟನೆಗಳು!
Model Question Papers (April 2024)
KAS, PSI, PDO, FDA, SDA, VAO, PC Model Question Papers
PDO Exam Study Materials
PDO Exam Study Material | Books in Kannada (PDF)
PDO Exam Notes | 2013 Question Papers
KPSC Study Materials (Kannada & English)
KPSC Study Material PDF Download
KPSC All Exam Notes in Kannada (PDF)
Subject-Wise Study Materials
History of India | ಭಾರತದ ಇತಿಹಾಸ
Karnataka Kaipidi | ಕರ್ನಾಟಕ ಕೈಪಿಡಿ
KAS Prelims Study Material in Kannada
All Exam Question Papers
PYADAVGK – THE ULTIMATE LEARNING PLATFORM!
PYADAVGK ಒಂದು ಪ್ರಖ್ಯಾತ ಆನ್ಲೈನ್ ಶಿಕ್ಷಣ ವೇದಿಕೆ!
ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!
PDF ಭಾಷೆ: ಕನ್ನಡ/ಇಂಗ್ಲಿಷ್
ಉದ್ದೇಶ: ಕೇವಲ ಶೈಕ್ಷಣಿಕ ಬಳಕೆ!
ಮಹತ್ವದ ಸೂಚನೆ: PDF ಮಾರಾಟ ಮಾಡಬೇಡಿ – ನಿರ್ಬಂಧಿತ!
ಕಾನೂನು ಉಲ್ಲಂಘನೆ ಎಚ್ಚರಿಕೆ! ವಾಣಿಜ್ಯಿಕ ಬಳಕೆಗೆ ಅಲ್ಲ!
ನೀವು ಈಗಲೇ ನಮ್ಮ ಕನ್ನಡ ವೆಬ್ಸೈಟ್ ವೀಕ್ಷಿಸಿ!
Visit Here
Follow Us for More Updates & Stay Ahead!
No comments:
Post a Comment