General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Wednesday, June 28, 2023

KAS,PSI ಬಾದಾಮಿ ಚಾಲುಕ್ಯರು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, June 28, 2023

ಶೀರ್ಷಿಕೆ: ಬಾದಾಮಿ ಚಾಲುಕ್ಯರು 


-540-753 • ಸ್ಥಾಪಕ -ಜಯಸಿಂಹ


೧ ರಾಜದಾನಿ ಐಹೊಳೆ (ಮೊದಲ ರಾಜಧಾನಿ). - ಬಾದಾಮಿ, ವಾತಾಪಿ (ಬಾಗಲಕೋಟೆ ಜಿಲ್ಲೆ)


1 ರಾಜ್ಯ ಲಾಂಛನ - ವರಾಹ # ಸೈನ್ಯದ ಹೆಸರು - ಕರ್ನಾಟಕ ಬಲ


ಬಾದಾಮಿ ಚಾಲುಕ್ಯರ ಪ್ರಮುಖ ಅರಸರು


ಒಂದನೇ ಪುಲಕೇಶಿ (ಕ್ರಿಸ್ತಶಕ 540-566) • ಇವರನ್ನು ಬಾದಾಮಿ ಚಾಲುಕ್ಯ ಮನೆತನದ


ನಿಜವಾದ ಸ್ಥಾಪಕ ಎಂದು ಪರಿಗಣಿಸಲಾಗಿದೆ # ಬಾದಾಮಿಯ ಮಹಾಕೂಟ ಸ್ತಂಭ ಶಾಸನವು ಒಂದನೇ ಪುಲಕೇಶಿ ಅಶ್ವಮೇಧಯಾಗ ಮತ್ತು ಹಿರಣ್ಯಗರ್ಭ ಯಾಗದ ಮಾಡಿದ ಬಗ್ಗೆ ಮಾಹಿತಿ


ನೀಡುತ್ತದೆ. # ಕೀರ್ತಿವರ್ಮ ಮತ್ತು ಮಂಗಳೇಶ ಒಂದನೇ


ಪುಲಕೇಶಿಯ ಮಕ್ಕಳು ಆಗಿದ್ದಾರೆ. ಈ ಬಿರುದುಗಳು : ರಣವಿಕ್ರಮ ಶ್ರೀ ವೃದ್ಧಿವಲ್ಲದೆ, ಚಾಲುಕ್ಯ ವಲ್ಲಭೇಶ್ವರ


ಆ ಬಾದಾಮಿ ಬಂಡೆ ಶಾಸನವನ್ನು ಕೆತ್ತಿಸಿದನು.

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಒಂದನೇ ಕೀರ್ತಿವರ್ಮ (ಕ್ರಿಸ್ತಶಕ 566 - 596)


ಈ ಬಾದಾಮಿಯಲ್ಲಿ ವಿಷ್ಣು ಗುಹಾಲಯ ನಿರ್ಮಿಸಿದನು 0 ಬಿರುದುಗಳು : ಪೃಥ್ವಿ ವಲ್ಲಭ, ಪರಾಕ್ರಮೇಶ್ವರ,


ರಣವಿಕ್ರಮ, ಕತ್ತಿ ಆರಸ


ಮಂಗಳೇಶ (ಕ್ರಿಸ್ತಶಕ 59-609)


• ಉಗಲು ಜಿಲ್ಲೆಯಲ್ಲಿ ಸಂಸ್ಕೃತ ಭಾಷೆಯಲ್ಲಿ


ಮಹಾಕೂಟ ಸ್ತಂಭ ಶಾಸನವನ್ನು ಕೆತ್ತಿಸಿದನು # ಬಾದಾಮಿಯಲ್ಲಿ ವಿಷ್ಣು ಗುಹೆಯನ್ನು ನಿರ್ಮಿಸಿದನು. ಆದ್ದರಿಂದ ಮಂಗಳೇಶನನ್ನು ಚಾಲುಕ್ಯ ಕಲೆಯ


ಪಿತಾಮಹ ಎಂದು ಕರೆಯುತ್ತಾರೆ


ಇಮ್ಮಡಿ ಪುಲಕೇಶಿ ಕ್ರಿಸ್ತ ಶಕ 610-642) 0 ಬಾದಾಮಿ ಚಾಲುಕ್ಯರಲ್ಲಿ ಅತ್ಯಂತ ಪ್ರಸಿದ್ಧ ದೊರೆ # ಎಳಪಟ್ಟು ಸಿಂಬಿಗೆ ಕದನದಲ್ಲಿ ಚಿಕ್ಕಪ್ಪ


ಮಂಗಳೇಶನನ್ನು ಸೋಲಿಸಿ ಅಧಿಕಾರಕ್ಕೆ ಬಂದನು ಆ ಕ್ರಿಸ್ತಶಕ 634 ನರ್ಮದಾ ನದಿ ತೀರದಲ್ಲಿ ಉತ್ತರ ಪಥೇಶ್ವರ ನಾದ ಕನೋಜಿನ ಹರ್ಷವರ್ಧನನ್ನು


ಸೋಲಿಸಿ ಪರಮೇಶ್ವರ ಎಂದು ಬಿರುದು ಪಡೆದನು 0 ಬಿರುದುಗಳು: ಪರಮೇಶ್ವರ, ದಕ್ಷಿಣಪಥೇಶ್ವರ,


ಸತ್ಯಾಶ್ರಯ, ಪೃಥ್ವಿ ವಲ್ಲಭ, ಮಹಾರಾಜಾಧಿರಾಜ

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading KAS,PSI ಬಾದಾಮಿ ಚಾಲುಕ್ಯರು

Previous
« Prev Post

No comments:

Post a Comment

My Blog List

Followers

Popular Posts