KPSC EXAM NOTES – ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ
(Educational and Job Information Purpose Only)
File Details:
-
File Language: Kannada / English
ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ
- ಭಾರತದ ಇತಿಹಾಸದಲ್ಲಿ............... ಕಾಲಘಟ್ಟವನ್ನು ಸಂಕ್ರಮಣ ಕಾಲವೆಂದು ಕರೆಯುತ್ತಾರೆ............... 11ನೇ ಶತಮಾನದ ಉತ್ತರಾರ್ಧ ಭಾಗದಿಂದ 13ನೇ ಶತಮಾನದ ಮೊದಲ ಭಾಗ
- ಸಂಕ್ರಮಣ ಕಾಲವೆಂದರೆ............... ಯಾವುದೇ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಪ್ರಕಟವಾಗುತ್ತಿರುವ ಸನ್ನಿವೇಶವನ್ನು ಸೂಚಿಸುತ್ತದೆ.
- ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಇಸ್ಲಾಂ ಧರ್ಮವು ಪ್ರಮುಖ ಪ್ರಭಾವ............... ಧಾರ್ಮಿಕ ಕ್ಷೇತ್ರದಲ್ಲಿ ಏಕದೇವೋಪಾಸನೆಗಳ ಪ್ರಭಾವವನ್ನು
- ಬಹುರಾಷ್ಟ್ರಗಳ ರಾಜಕೀಯ ವ್ಯವಸ್ಥೆ ಎಂದರೇ............... ಸಣ್ಣ ಸಣ್ಣ ರಾಷ್ಟ್ರಗಳ ರಾಜರುಗಳ ಆಳ್ವಿಕೆ
- ............... ಸಾಮ್ರಾಜ್ಯದ ಪತನದ ನಂತರ ಉತ್ತರ ಭಾರತದಲ್ಲಿ ರಾಜಕೀಯ ಅಸ್ಥಿರತೆ ಉಂಟಾಯಿತು............... ಹರ್ಷನ
- ಪ್ರಮುಖ ರಜಪೂತ ಮನೆತನಗಳು............... 1. ಗೂರ್ಜರ ಪ್ರತೀಹಾರರು 2. ಚೌಹಾಣರು/ಚೌಹಮಾನರು 3. ಗಹದ್ವಾಲರು 4. ಪರಮಾರರು 5. ಸೋಲಂಕಿಗಳು 6. ಚಾಳುಕ್ಯರು
ಗೂರ್ಜರ ಪ್ರತೀಹಾರ ಮನೆತನದ ಸ್ಥಾಪಕ............... ನಾಗಭಟ್ಟ
-
ಗುರ್ಜರ ಪ್ರತೀಹಾರರ ರಾಜಧಾನಿ............... ಕನೌಜ್
-
ಅರಬ್ ಪ್ರವಾಸಿಗನಾದ ಸುಲೇಮಾನನು ಈತನ ಆಳ್ವಿಕೆಯನ್ನು ಹೊಗಳಿ ಕೊಂಡಿದ್ದಾನೆ............... ಮಿಹಿರ ಭೋಜ
-
ಗಹದ್ವಾಲ ಮನೆತನದ ಸ್ಥಾಪಕ............... ಚಂದ್ರದೇವ
-
ಗಹದ್ವಾಲರ ಪ್ರಸಿದ್ಧ ದೊರೆ............... ಗೋವಿಂದ ಚಂದ್ರ
-
ಪರಮಾರ ಮನೆತನದ ಸ್ಥಾಪಕ............... ಉಪೇಂದ್ರ ಕೃಷ್ಣರಾಜ
-
ಪರಮಾರರ ದೊರೆ ಭೋಜನು ಶ್ರೇಷ್ಠನಾಗಿದ್ದನು............... ಮನೆತನದ ಸಾಮಂತನಾಗಿದ್ದನು............... ರಾಷ್ಟ್ರಕೂಟರ
-
ಪರಮಾರರ ರಾಜಧಾನಿ............... ಧಾರಾ
-
ಸೋಲಂಕಿ ವಂಶದ ದೊರೆ............... ಭೀಮ
-
ಸೋಲಂಕಿಗಳ ಪ್ರಸಿದ್ಧ ದೊರೆ............... ಭೀಮ
-
ಚಾಳುಕ್ಯರು............... ಮನೆತನದ ನಂತರ ಪ್ರಬಲರಾದರು............... ಪರಮಾರರ
-
ಸೋಲಂಕಿಗಳ ಮನೆತನದ ಸ್ಥಾಪಕ............... ಮೂಲರಾಜ
-
ಸೋಲಂಕಿಗಳ ದೊರೆ ಕರ್ಣದೇವನನ್ನು ಸೋಲಿಸಿದ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ............... ಉಲುಘ್ ಖಾನ್ ಮತ್ತು ನುಸ್ರತ್ ಖಾನ್
-
ಮಹಮ್ಮದ್ ಘೋರಿಯನ್ನು 1191ರಲ್ಲಿ ತರೈನ್ ಯುದ್ಧದಲ್ಲಿ ಸೋಲಿಸಿದ ರಜಪೂತ ದೊರೆ............... ಪೃಥ್ವಿರಾಜ ಚೌಹಾಣ್
-
ರಜಪೂತರ ಕಾಲದ ಪ್ರಮುಖ ವಿದ್ಯಾಕೇಂದ್ರಗಳು............... 1. ನಳಂದ 2. ವಿಕ್ರಮಶೀಲ 3. ಕಾಶಿ 4. ಉಜ್ಜಯಿನಿ
-
ರಜಪೂತರ ಕಾಲದ ಪ್ರಮುಖ ಗ್ರಂಥಗಳು
- ಹರಿವಿಜಯ (ಜೈನ ಕವಿ ರತ್ನ)
- ಪ್ರಭಾವತಿ ಪರಿಣಯ (ಜಯಸಿಂಹ ಸೂರಿ)
- ಕೃತ್ಯಕಲ್ಪತರು (ಲಕ್ಷ್ಮೀಧರ ಭಟ್ಟ)
- ಮಾನಸೋಲ್ಲಾಸ ಅಥವಾ ಅಭೀಷಿತಾರ್ಥ ಚಿಂತಾಮಣಿ
- ರಾಜತರಂಗಿಣಿ (ಕಾಶ್ಮೀರದ ಇತಿಹಾಸವನ್ನು ಹೇಳುವ ಕಲ್ಹಣನ ಕೃತಿ)
- ಪೃಥ್ವಿರಾಜ ವಿಜಯ (ಜಯಾನಕ)
- ಕಲ್ಪಲತಾ ವಿಲಾಸ (ಕ್ಷೇಮೇಂದ್ರ)
- ಅಮರಕಶ (ಅಮರಸಿಂಹ)
- ದೇಶಿನಾಮಮಾಲಾ (ಹೇಮಚಂದ್ರ ಸೂರಿ)
-
ಪೃಥ್ವಿರಾಜ್ ರಾಸೋ ಎಂಬ ಹಿಂದಿ ಗ್ರಂಥವನ್ನು ಬರೆದವನು............... ಚಾಂದ್ ಬರ್ದಾಯಿ
-
ಪರಮಾರ ಅರಸನಾದ ಭೋಜನು ದೇವಾಲಯಗಳು............... 1. ವಿದ್ಯಾಧರ ದೇವಾಲಯ 2. ಭೋಜಪಾಲ ದೇವಾಲಯ 3. ಉದಯಪುರ
-
ಚಾಂದೇಲರು ನಿರ್ಮಿಸಿದ ಖಜುರಾಹೊ ದೇವಾಲಯಗಳು ಇರುವುದು............... ಮಧ್ಯಪ್ರದೇಶದ ಛತ್ತರ್ಪುರದಲ್ಲಿದೆ
-
ರಜಪೂತರ ಕಾಲದ ಎರಡು ಪ್ರಮುಖ ಬೆಳೆಗಳೆಂದರೆ............... ರಬ್ಬಿ ಮತ್ತು ಖಾರಿಫ್ ಬೆಳೆ
-
ಸಾ.ಶ. 999ರಲ್ಲಿ ಅಲ್ಬೆರೂನಿ ಭಾರತಕ್ಕೆ ಭೇಟಿ ನೀಡಿದನು............... ಅಲ್ಬೆರೂನಿ
-
ಸಾ.ಶ. 999ರಲ್ಲಿ ಅಲ್ಬೆರೂನಿ ಸಂಪೂರ್ಣ ಹೆಸರು ಬರೆಯಿರಿ............... ಅಬು ರೇಹಾನ್ ಮೊಹಮ್ಮದ್ ಬಿನ್ ಅಹ್ಮದ್ ಅಲ್ಬೆರೂನಿ
-
ಭಾರತದ ಮೇಲೆ ಸತತ 17 ಬಾರಿ ದಂಡಯಾತ್ರೆ ಕೈಗೊಂಡ ತುರ್ಕಿ ಮುಸ್ಲಿಂ ದೊರೆ............... ಮಹಮ್ಮದ್ ಘಜ್ನಿ
-
ಭಾರತದಲ್ಲಿ ಮುಸ್ಲಿಂರ ಆಳ್ವಿಕೆಯು ಈತನಿಂದ ಪ್ರಾರಂಭವಾಯಿತು............... ಮಹಮ್ಮದ್ ಘೋರಿ
-
ಮಹಮ್ಮದ್ ಘಜ್ನಿಯು ತನ್ನ ಪ್ರತಿ ದಂಡಯಾತ್ರೆಯಲ್ಲೂ ಯಾಕೆ ವಿಫಲನಾಗಲು ಕಾರಣ...............
ಘಜ್ನಿಯ ದಾಳಿಗೆ ತುತ್ತಾದ ಗುಜರಾತಿನ ಪ್ರಸಿದ್ಧ ದೇವಾಲಯ............... ಸೋಮನಾಥ ದೇವಾಲಯ
-
ಘಜ್ನಿಯು ಗುಜರಾತಿನ ಮೇಲೆ ದಾಳಿ ಮಾಡಿದಾಗ ಗುಜರಾತನ್ನು ಆಳುತ್ತಿದ್ದ ದೊರೆ............... ಭೀಮ ದೇವ
-
ಮಹಮ್ಮದ್ ಘೋರಿಯು ಭಾರತದ ಮೇಲೆ ದಾಳಿಯ ಪ್ರಮುಖ ಗುರಿಯೇನೆಂದರೆ............... ಭಾರತದ ಉತ್ತರ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು
-
ಮಹಮ್ಮದ್ ಘೋರಿಯು............... ಮನೆತನಕ್ಕೆ ಸೇರಿದವನು............... ಷಾನ್ಸಬಾನಿ
-
ಮಹಮ್ಮದ್ ಘೋರಿಯ ಮೊದಲ ಹೆಸರು............... ಮುಯಿಜುದ್ದೀನ್ ಮೊಹಮ್ಮದ್
-
ಗುಲಾಮಿ ಸಂತತಿಯ ಸ್ಥಾಪಕ............... ಕುತುಬುದ್ದೀನ್ ಐಬಕ್
-
ಕುತುಬ್ ಮಿನಾರ್ನ ನಿರ್ಮಾಣ ಪೂರ್ಣಗೊಳಿಸಿದನು............... ಇಲ್ತಮಿಶ್ 39................ ಆಳ್ವಿಕೆಯ ಕಾಲದಲ್ಲಿ ಭಾರತದ ಮೇಲೆ ಮೊದಲ ಬಾರಿಗೆ ಮಂಗೋಲಿಯನ್ನರು ಚಂಗೀಸ್ ಖಾನ್ ನಾಯಕತ್ವದಲ್ಲಿ ದಾಳಿ ಮಾಡಿದರು............... ಇಲ್ತಮಿಶ್ನ
-
ನಲವತ್ತು ಸರದಾರರ ಕೂಟವನ್ನು ರಚಿಸಿದವನು............... ಇಲ್ತಮಿಶ್
-
ಬಂಗಾಳವನ್ನು ವಶಪಡಿಸಿಕೊಂಡು............... ಗಳನ್ನು ಆಡಳಿತ ಅಧಿಕಾರವನ್ನಾಗಿ ನೇಮಿಸಿದನು............... ಇಖ್ತಿಯಾರುದ್ದೀನ್
-
ಭಾರತದಲ್ಲಿ ಬೆಳ್ಳಿ ನಾಣ್ಯಗಳನ್ನು ಟಂಕಿಸಿದ ಮೊದಲ ದೆಹಲಿ ಸುಲ್ತಾನ............... ಇಲ್ತಮಿಶ್
-
ತನ್ನನ್ನು ತಾನೇ ದೇವರ ಪ್ರತಿನಿಧಿಯೆಂದು ಕರೆದುಕೊಂಡ ಪ್ರಥಮ ದೆಹಲಿ ಸುಲ್ತಾನ............... ಬಲ್ಬನ್
-
ಗುಲಾಮಿ ಸಂತತಿಯ ಕೊನೆಯ ದೊರೆ............... ಕೈಕುಬಾದ್
-
ಖಿಲ್ಜಿ ಸಂತತಿಯ ಸ್ಥಾಪಕ............... ಜಲಾಲುದ್ದೀನ್ ಖಿಲ್ಜಿ
-
ಅಲಿಯಾ ದರ್ವಾಜ............... ಕುತುಬ್ ಮಿನಾರ್ನ ಪ್ರವೇಶ ದ್ವಾರ
-
ದಾಗ್ ಪದ್ಧತಿ............... ಕುದುರೆಗಳಿಗೆ ಗುರುತು ಹಾಕುವುದು
-
ಅಲ್ಲಾವುದ್ದೀನ್ನನಿಗೆ ತನ್ನ ಮಾರುಕಟ್ಟೆ ಸುಧಾರಣೆಗಳಲ್ಲಿ ಅವನಿಗೆ ಹಿಂಬಾಲಕನಾಗಿ ಮತ್ತು ಸಲಹೆಗಾರನಾಗಿದ್ದವನು............... ಮಲಿಕ್ ಕಾಫರ್
- ನ್ಯಾಯವಾದ ಬೆಲೆಗೆ ಸರಕುಗಳನ್ನು ಮಾರಾಟ ಮಾಡುವುದು
- ಕಳ್ಳ ವ್ಯಾಪಾರಿಗಳನ್ನು ಸಹ ಶಿಕ್ಷೆಗೆ ಗುರಿಪಡಿಸುವುದು
-
ಅಲ್ಲಾವುದ್ದೀನ್ ಖಿಲ್ಜಿಯು 'ದಕ್ಷಿಣ-ದಿಗ್ವಿಜಯ' ಎಂಬ ಅಧಿಕಾರಿಯನ್ನು ನೇಮಿಸಲು ಕಾರಣ............... ಸಾಮ್ರಾಜ್ಯವನ್ನು ವಿಸ್ತರಿಸಲು
-
ತುಘಲಕ್ ಸಂತತಿಯ ಸ್ಥಾಪಕ............... ಘಿಯಾಸುದ್ದೀನ್ ತುಘಲಕ್
-
ಕುದುರೆ ಮತ್ತು ಆನೆಗಳಿಗಾಗಿ ಅಂಚೆ ವ್ಯವಸ್ಥೆಯನ್ನು ಸಂಘಟಿಸಿದವನು............... ಘಿಯಾಸುದ್ದೀನ್ ತುಘಲಕ್
-
ಮಹಮ್ಮದ್ ಬಿನ್ ತುಘಲಕನ ಆಡಳಿತದ ಸುಧಾರಣೆಗಳು............... 1. ಕಂದಾಯ ಸುಧಾರಣೆ 2. ರಾಜಧಾನಿ ವರ್ಗಾವಣೆ 3. ತಾಮ್ರದ ನಾಣ್ಯ ಚಲಾವಣೆ
-
ಮಹಮ್ಮದ್ ಬಿನ್ ತುಘಲಕ್ನ ರಕ್ತಸಿಕ್ತ ಆಡಳಿತ ಎಂದು ಕರೆದವನು............... ಬಾರ್ನಿ
-
ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ವರ್ಗಾಯಿಸಿದನು............... ದೆಹಲಿಯಿಂದ ದೇವಗಿರಿಗೆ
-
ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಗೆ ಮರುನಾಮಕರಣ ಮಾಡಿದ ನಂತರ............... ದೌಲತಾಬಾದ್
- ವಿದೇಶಾಂಗ ವ್ಯಾಪಾರಕ್ಕೆ ರಾಜಧಾನಿ ಕೇಂದ್ರವಾಗಿರಲಿಲ್ಲ
- ಆಂತರಿಕ ದಂಗೆಗಳ ಕಾರಣ
-
ಮಹಮ್ಮದ್ ಬಿನ್ ತುಘಲಕ್ ತಾಮ್ರದ ಟೋಕನ್ ನಾಣ್ಯಗಳು............... 1. ವಿಫಲವಾದವು 2. ಅರಬ್ ಮತ್ತು ಪರ್ಷಿಯಾ
57. ಮಹಮ್ಮದ್ ಬಿನ್ ತುಘಲಕ್ ತಾಮ್ರದ ಟೋಕನ್ ನಾಣ್ಯ ಪದ್ಧತಿ ವಿಫಲವಾಗಲು ಕಾರಣ............... ಸಾರ್ವಜನಿಕರು ಅಗ್ಗದ ತಾಮ್ರ ಮತ್ತು ಕಂಚಿನಿಂದ ನಾಣ್ಯಗಳನ್ನು ಟಂಕಿಸತೊಡಗಿದರು
58. ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ದೆಹಲಿ ಸುಲ್ತಾನರಲ್ಲಿದ್ದ ದಂಡನಾಯಕರು............... ಹಕ್ಕ ಮತ್ತು ಬುಕ್ಕ
59. ಮಹಮ್ಮದ್ ಬಿನ್ ತುಘಲಕ್ನ ಕೊನೆಯ ಹಂತದಲ್ಲಿ ದಕ್ಷಿಣ ಭಾರತದಲ್ಲಿ ಸ್ವತಂತ್ರ ರಾಜ್ಯಗಳು ತಲೆ ಎತ್ತಲು ಕಾರಣ............... ಕೇಂದ್ರಾಡಳಿತ ದುರ್ಬಲವಾಗಿತ್ತು
60. ಫಿರೋಜ್ ಷಾ ತುಘಲಕ್ ಕಟ್ಟಿಸಿದ ಪ್ರಮುಖ ನಗರಗಳೆಂದರೆ -............... 1. ಫಿರೋಜಾಬಾದ್ 2. ಫತೇಹಾಬಾದ್ 3. ಹಿಸಾರ್ 4. ಫಿರೋಜ್ಪುರ 5. ಜೌನ್ಪುರ
61. ಸೈಯದ್ ಸಂತತಿಯ ಸ್ಥಾಪಕ............... ಖಿಜರ್ ಖಾನ್ ಸೈಯದ್
62. ದೆಹಲಿ ಸುಲ್ತಾನ ಸಾಮ್ರಾಜ್ಯದ ಕೊನೆಯ ದೊರೆ............... ಇಬ್ರಾಹಿಂ ಲೋಧಿ
63. ಸಾ.ಶ. 1526ರಲ್ಲಿ ನಡೆದ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋಧಿಯನ್ನು ಸೋಲಿಸಿದ ಮೊಘಲ್ ಅರಸ............... ಬಾಬರ್
64. ದೆಹಲಿಯ ಸುಲ್ತಾನರ............... ಅನ್ನುವುದು ಆಡಳಿತ ಭಾಷೆಯಾಗಿತ್ತು............... ಪರ್ಷಿಯನ್
65. ದೆಹಲಿ ಸುಲ್ತಾನರ ಕಾಲದಲ್ಲಿದ್ದ ಭೂ ತೆರಿಗೆ............... ಖರಾಜ್
66. "ಭಾರತದ ಗಿಣಿ" ಎಂದು ಕರೆಸಿಕೊಂಡವನು............... ಅಮೀರ್ ಖುಸ್ರೋ
67. ದೆಹಲಿ ಸುಲ್ತಾನರ ಕಾಲದ ಪ್ರಮುಖ ಗ್ರಂಥಗಳು
1. ಅಲ್ಬೆರೂನಿಯ 'ತಾರಿಖ್-ಇ-ಹಿಂದ್'
2. ಅಮೀರ್ ಖುಸ್ರೋನ 'ಖಜಾಯಿನ್-ಉಲ್-ಫುತುಹ್'
3. ಮಿನಾಜ್-ಉಸ್-ಸಿರಾಜ್ನ 'ತಬಾಕತ್-ಇ-ನಾಸಿರಿ'
4. ಜಿಯಾವುದ್ದೀನ್ ಬರಾನಿಯ 'ತಾರಿಖ್-ಇ-ಫಿರೋಜ್ಶಾಹಿ'
5. ಶಂಸ್-ಇ-ಸಿರಾಜ್ ಅಫೀಫ್ನ 'ತಾರಿಖ್-ಇ-ಫಿರೋಜ್ಶಾಹಿ'
68. ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ಶೈಲಿ............... ಇಂಡೋ-ಇಸ್ಲಾಮಿಕ್
69. ಸೂಫಿಸಂ-ಇಸ್ಲಾಂನಕ್ಕೆ ಸೇರಿದ ಪ್ರಮುಖ ಆಶ್ರಮಗಳೆಂದರೆ............... ಖಾನಕಾಹುಗಳು, ಗುಂಫಾಗಳು ಹಾಗೂ ದರ್ಗಾಗಳು
-
State: Karnataka
-
Publish Date: 2025
-
Scanned Copy: Yes
-
Cost: Free (For Personal Use Only)
-
Download Link Available: Yes
Spardha Win Telegram Group
Get PDF Notes, Current Affairs, Job Information for all competitive exams (KAS, IAS, PSI, PDO).
Join Here
Join Our Telegram Groups for More Updates:
-
Study Materials & Notifications: Join Here
-
Daily Quiz Group: kpsc2019
CLICK HERE TO DOWNLOAD
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
Daily Quiz Telegram Group – ನಿತ್ಯ ರಸಪ್ರಶ್ನೆ!
WhatsApp Group – ನಿತ್ಯ ಪ್ರಚಲಿತ ಘಟನೆಗಳು!
Model Question Papers (April 2024)
KAS, PSI, PDO, FDA, SDA, VAO, PC Model Question Papers
PDO Exam Study Materials
PDO Exam Study Material | Books in Kannada (PDF)
PDO Exam Notes | 2013 Question Papers
KPSC Study Materials (Kannada & English)
KPSC Study Material PDF Download
KPSC All Exam Notes in Kannada (PDF)
Subject-Wise Study Materials
History of India | ಭಾರತದ ಇತಿಹಾಸ
Karnataka Kaipidi | ಕರ್ನಾಟಕ ಕೈಪಿಡಿ
KAS Prelims Study Material in Kannada
All Exam Question Papers
PYADAVGK – THE ULTIMATE LEARNING PLATFORM!
PYADAVGK ಒಂದು ಪ್ರಖ್ಯಾತ ಆನ್ಲೈನ್ ಶಿಕ್ಷಣ ವೇದಿಕೆ!
ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!
PDF ಭಾಷೆ: ಕನ್ನಡ/ಇಂಗ್ಲಿಷ್
ಉದ್ದೇಶ: ಕೇವಲ ಶೈಕ್ಷಣಿಕ ಬಳಕೆ!
ಮಹತ್ವದ ಸೂಚನೆ: PDF ಮಾರಾಟ ಮಾಡಬೇಡಿ – ನಿರ್ಬಂಧಿತ!
ಕಾನೂನು ಉಲ್ಲಂಘನೆ ಎಚ್ಚರಿಕೆ! ವಾಣಿಜ್ಯಿಕ ಬಳಕೆಗೆ ಅಲ್ಲ!
ನೀವು ಈಗಲೇ ನಮ್ಮ ಕನ್ನಡ ವೆಬ್ಸೈಟ್ ವೀಕ್ಷಿಸಿ!
Visit Here
Follow Us for More Updates & Stay Ahead!
No comments:
Post a Comment