ಶೀರ್ಷಿಕೆ: ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು
ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು
(ಪಿ.ಸಿ ಮತ್ತು ಪಿ.ಎಸ್.ಐ ಪರೀಕ್ಷೆಗಾಗಿ ಪ್ರಮುಖ ಮಾಹಿತಿ)
ಅಶೋಕ – ದೇವನಾಂಪ್ರಿಯ
೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ
ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ
ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ
ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ
ದುರ್ವಿನೀತ – ಧರ್ಮಮಹಾರಾಜಾಧಿ ರಾಜ
ಚಾವುಂಡರಾಯ – ರಣರಂಗಸಿಂಹ
೧ನೇ ಪುಲಕೇಶಿ – ರಣವಿಕ್ರಮ
ಮಂಗಳೇಶ – ಪರಮಭಾಗವತ
೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ
ದ್ರುವ – ಕಾಳವಲ್ಲಭ
ಅಮೋಘ ವರ್ಷ – ನೃಪತುಂಗ
ಸತ್ಯಾಶ್ರಯ – ಇರವಬೆಡಂಗ
೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ
೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ
೨ನೇ ಬಿಜ್ಜಳ – ತ್ರಿಭುವನ ಮಲ್ಲ
ವಿಷ್ಣುವರ್ಧನ – ತಲಕಾಡುಗೊಂಡ
ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ
ಫೈಲ್ ಭಾಷೆ: ಕನ್ನಡ/ಇಂಗ್ಲಿಷ್
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ರಾಜ್ಯ: ಕರ್ನಾಟಕ
ಪ್ರಕಟಣೆ ದಿನಾಂಕ: 2022
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್ಲೈನ್ ಶಿಕ್ಷಣ ವೆಬ್ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್ನಲ್ಲಿ ಈ ಫೈಲ್ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment